ಅಧ್ಯಾಯ-6
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಒಂದು ವಾಕ್ಯದಲಿ ಉತ್ತರಿಸಿರಿ :-
1. ಬ್ಯಾರಕ್ಪುರದಲಿ ಬ್ರಿಟಿಷ್ ಸೈನ್ಯಾಧಿಕಾರಿಯನ್ನು ಕೊಂದ ಭಾರತೀಯ ಸೈನಿಕನಾರು?
* ಮಂಗಲಪಾಂಡ
2. ಬ್ರಿಟಿಷರ ವಿರುದ್ಧ ದಂಗೆಯೆದ್ದ ಝಾನ್ಸಿಯ ರಾಣಿ ಯಾರು ?
* ಲಕ್ಷ್ಮೀಬಾಯಿ
3. ಕಾನ್ಪುರದಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕರು ಯಾರು?
* ನಾನಾ ಸಾಹೇಬ, ತಾತ್ಯಾಟೋಪ
4. ಕೈಗಾರಿಕಾ ಕ್ರಾಂತಿಯು ನಡೆದ ದೇಶ ಯಾವುದು?
* ಇಂಗ್ಲೆಂಡ್
5. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಇಂಗ್ಲೀಷ್ ಇತಿಹಾಸಕಾರರು ಏನೆಂದು ಕರೆದರು?
* ಸಿಪಾಯಿದಂಗ
6. 1857ರ ದಂಗೆಯನ್ನು ಭಾರತೀಯರು ಏನೆಂದು ಕರೆದರು?
*. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
7. ಭಾರತದಲ್ಲಿ ಅಧಿಕಾರ ವಿಸ್ತರಣಾ ಉದ್ದೇಶದಿಂದ ಬ್ರಿಟಿಷರಿಗೆ ಜಾರಿಗೆ ತಂದ ನೀತಿಗಳಾವುವು?
* ಸಹಾಯಕ ಸನ್ಯ ಪದ್ಧತಿ * ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
8. 'ದತ್ತು ಮಕ್ಕಳಿಗೆ ಹಕ್ಕಿಲ್ಲ' ವೆಂಬ ನೀತಿಯನ್ನು ಜಾರಿಗೆ ತಂದವರು?
* ಲಾರ್ಡ್ ಡಾಲ್ ಹೌಸಿ
ಈ ಕೆಳಗಿನ ಪ್ರಶ್ನೆಗಳಿಗೆ ಐದು ಅಥವಾ ಆರು ವಾಕ್ಯಗಳಲ್ಲಿ ಉತ್ತರಿಸಿ:
1. 1857 ದಂಗೆಯ ಪರಿಣಾಮಗಳನ್ನು ತಿಳಿಸಿ.
ಉ. * ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡಿತು.
* ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ವಹಿಸಿತು.
* 1858 ರಲಿ ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದಳು.
* ಭಾರತೀಯರಿಗೆ ಸುಭದ್ದ ಸರ್ಕಾರ ನೀಡುವುದಾಗಿ ಭರವಸೆ ಇತ್ತಳು
* ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪಮಾಡುವುದಿಲ್ಲ ಎಂದು ಭರವಸೆ ನೀಡಿದರು.
* ಕಾನೂನಿನ ಮುಂದೆ ಸಮಾನತೆ ಉಂಟಾಯಿತು.
2. 1857ರ ದಂಗೆಯ ವಿಫಲತೆ/ವೈಪಲ್ಯತೆಗ ಕಾರಣಗಳನ್ನು ತಿಳಿಸಿ.
ಉ. * ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ.
* ಇದು ಯೋಜಿತ ದಂಗೆಯಾಗಿರದ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.
* ಬ್ರಿಟಿಷ್ ಸೈನೀಕರಲ್ಲಿನ ಒಗ್ಗಟ್ಟು ಇದ್ದರೆ ಭಾರತೀಯ ಸೈನಿಕರಲ್ಲಿನ ಭಿನ್ನತೆಯು ಕಾರಣವಾಗಿತ್ತು.
* ದಂಗೆಗೆ ಸೂಕ್ತ ಮಾರ್ಗ ದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರೆತೆ.
* ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತಿನ ಕೊರತೆ.
* ದೆಶೀಯ ರಾಜರು ಬ್ರಿಟಿಷರಿಗೆ ತೋರಿದ ನಿಷ್ಟೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ಸಿಗಲಿಲ್ಲ.
* ಲೂಟ ದರೋಡ ಮೊದಲಾದ ಗಂಭೀರವಾದ ತಪ್ಪುಗಳಿಂದ ಜನರವಿಶ್ವಾಸ ಕಳೆದುಕೊಂಡರು.
* ಹೂರಾಟಗಾರರಲಿ ನಿಶ್ಚಿತ ಗುರಿ ಇರಲಿಲ್ಲ
3. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೈನಿಕ ಕಾರಣಗಳೇನು?
ಉ * ಬ್ರಿಟಿಷರ ಸೈನ್ಯದಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.
* ಆಂಗ ಸೈನಿಕರಿಗಿದ ಸ್ಥಾನಮಾನ, ವೇತನ, ಬಡಿ ಅವಕಾಶಗಳು ಭಾರತೀಯ ಸಿಪಾಯಿಗಳಿಗಿರಲಿಲ್ಲ.
* ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗ ಒತ್ತಾಯಿಸಿದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
4. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಕೀಯ ಕಾರಣಗಳೇನು?
ಉ. * ಬ್ರಿಟಿಷರು ಜಾರಿಗ ತಂದ 'ದತ್ತು ಮಕ್ಕಳಿಗೆ ಹಕ್ಕಿಲ್ಲ ದೇಶೀ ಸಂಸ್ಥಾನಗಳು ತಮ್ಮ ಅಸ್ತಿತ ಕಳೆದು ಕೊಂಡವು.
* ಸತಾರ, ಝಾನ್ಸಿ, ಜೈಪುರ, ಉದರಪುರ ಬ್ರಿಟಿಷರ ವಶವಾದವು.
* ತಂಜಾವೂರು ಮತ್ತು ಕನರ್ಾಟಕ ನವಾಬರ ರಾಜ ಪದವಿಯನ್ನು ರದು ಪಡಿಸಲಾಯಿತು.
* ಮೊಘಲ್ ಮತ್ತು ಔದ್ ನವಾಬರ ಪದಚ್ಯುತಿಯಿಂದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.
5. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವೇನು?
ಉ. * ಬ್ರಿಟನ್ನ ಕೈಗಾರಿಗಾ ಕ್ರಾಂತಿಯಿಂದಾಗಿ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು. * ಕಾರ್ಮಿಕರು ನಿರುದ್ಯೋಗಿಗಳಾದರು.
* ಇಂಗ್ಲೆಂಡಿನಲಿ ಭಾರತೀಯ ಸರಕುಗಳಿಗೆ ದುಬಾರಿ ಸುಂಕ ಹೇರಿದ ಕಾರಣ ವ್ಯಾಪಾರಿಗಳು ತೊಂದರೆಗೀಡಾದರು.
* ಜಮೀನ್ದಾರಿ ಪದ್ಧತಿಗಳಿಂದಾಗಿ ರೈತರು ಶೋಷಣೆಗೊಳಗಾದರು.
* ಇನಾಂ ಭೂಮಿಯನ್ನು ಇನಾಂ ಆಯೋಗ ವಾಪಾಸ್ಸು ಪಡೆದ ಕಾರಣ ತಾಲ್ಲೂಕುದಾರರು ಸಂಕಷ್ಟಕ್ಕೀಡಾದರು.
6. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆಡಳಿತಾತ್ಮಕ ಕಾರಣಗಳೇನು?
ಉ. * ಹೊಸ ನಾಗರಿಕ ಮತ್ತು ಅಪರಾದ ಕಾಯ್ದೆಗಳನ್ನು ಬ್ರಿಟಿಷರು ಜಾರಿಗ ತಂದರು.
* ಕಾನೂನಿನಲಿ ಪಕ್ಷಪಾತ ಮತ್ತು ಭಾರತೀಯರಿಗ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
* ಆಂಗ ಭಾಷೆ ನ್ಯಾಯಾಲಯ ಭಾಷೆಯಾದ ಕಾರಣ ಭಾರತೀಯರು ತೊಂದರೆಗೊಳಗಾದರು.
* ಇಂಗ್ಲೀಷ್ ನ್ಯಾಯಾಧೀಶರು ಬ್ರಿಟಿಷರ ಪರವಾಗಿಯೇ ನ್ಯಾಯ ನೀಡುತ್ತಿದ್ದರು.
* ಹೊಸ ಕಾನೂನಿನ ಆಶಯ ಭಾರತೀಯರಿಗ ಅರಿವಾಗಲಿಲ್ಲ.
No comments:
Post a Comment